main logo

ಮಂಗಳೂರು: ಟಿಪ್ಪರ್ ಢಿಕ್ಕಿ ಹೊಡೆದು ಸ್ಕೂಟರ್ ಸವಾರ ಸಾವು

ಮಂಗಳೂರು: ಟಿಪ್ಪರ್ ಢಿಕ್ಕಿ ಹೊಡೆದು ಸ್ಕೂಟರ್ ಸವಾರ ಸಾವು

ಮಂಗಳೂರು: ಇಲ್ಲಿನ ಅಳಪೆ ಮತ್ತು ನಾಗುರಿ ನಡುವೆ ಸ್ಕೂಟರ್ ಸ್ಕಿಡ್ ಆಗಿ ಟಿಪ್ಪರ್ ಹರಿದು ಸವಾರ ಸ್ಥಳದಲ್ಲೇ ಸಾವು, ಇಬ್ಬರು ಗಾಯಗೊಂಡ ದಾರುಣ ಘಟನೆ ನಡೆದಿದೆ.

 

ಮೃತರನ್ನು ನಗರದ ಎಕ್ಕೂರುನಲ್ಲಿ ವಾಸವಾಗಿರುವ ಮೋಹನ್ ದಾಸ್ ಅವರ ಪುತ್ರ ಹರ್ಷನ್ ಎಂದು ಗುರುತಿಸಲಾಗಿದೆ. ಈ ದುರ್ಘಟನೆಯಲ್ಲಿ ಕೀರ್ತನ್ ಮತ್ತು ಕಿಶೋರ್ ಎಂಬ ಇಬ್ಬರು ಗಾಯಗೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!