main logo

KSRTC ಬಸ್‌ ಮತ್ತು ಆಟೋ ರಿಕ್ಷಾ ನಡುವೆ ಭೀಕರ ಅಪಘಾತ : ರಿಕ್ಷಾ ಚಾಲಕ ಮೃತ್ಯು

KSRTC ಬಸ್‌ ಮತ್ತು ಆಟೋ ರಿಕ್ಷಾ ನಡುವೆ ಭೀಕರ ಅಪಘಾತ : ರಿಕ್ಷಾ ಚಾಲಕ ಮೃತ್ಯು

ಪುತ್ತೂರು:ಕೆಎಸ್ಆರ್ಟಿಸಿಬಸ್‌ಮತ್ತುಆಟೋರಿಕ್ಷಾನಡುವೆಡಿಕ್ಕಿಸಂಭವಿಸಿರಿಕ್ಷಾಚಾಲಕಮೃತಪಟ್ಟಘಟನೆ ಪುತ್ತೂರಿನ ಹೊರ ವಲಯ ಮುಕ್ರಂಪಾಡಿಯಲ್ಲಿಎ.27 ರನಸುಕಿನಜಾವ 2 ಗಂಟೆಸುಮಾರಿಗೆನಡೆದಿದೆ. ಆಟೋರಿಕ್ಷಾಚಾಲಕಜೈಸನ್ (30ವ) ಅವರುಮೃತಪಟ್ಟವರು.

 

ಲೋಕಸಭಾ ಚುನಾವಣಾ ಕರ್ತವ್ಯ ಮುಗಿಸಿ ಮಡಿಕೇರಿಯಿಂದ ಪುತ್ತೂರಿಗೆ ಬಸ್ ಮತ್ತು ಎದುರಿನಿಂದ ಬಂದ ರಿಕ್ಷಾ ಮಧ್ಯೆ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ಆಟೋ ರಿಕ್ಷಾಕ್ಕೆ ತೀವ್ರ ಹಾನಿಯಾಗಿದೆ.

 

 ಚಾಲಕ ಜೈಸನ್ ರಿಕ್ಷಾದ ಒಳಗೆ ಸಿಲುಕಿ ಹಾಕಿಕೊಂಡಿದ್ದು ಪುತ್ತೂರು ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದು ಜೈಸನ್‌ ಅವರನ್ನು ಹೊರತೆಗೆದಿದ್ದಾರೆ. ಆದರೆ ಜೈಸನ್ ಆಗಲೇ ಮೃತಪಟ್ಟಿದ್ದರು.

Related Articles

Leave a Reply

Your email address will not be published. Required fields are marked *

error: Content is protected !!